Monday, July 21, 2008

ಕ್ಲುಪ್ತವಾಗಿ.....


ತುಪಾನು ಬರುವ ಮುನ್ನೇ ಅಲ್ಲ
ಬಂದು ಆದಮೇಲೂ
ಪ್ರಶಾಂತತೆ

ಅನುಮಾನ
ನಿಶ್ಚಯಜ್ಣಾನ ವಾಗುವುದೇ
ಪ್ರಶಾಂತತೆ

ಅಪಾರ್ಥಗಳ ಸುರಿಮಳೆ
ಯದಾರ್ಥಗಳ ಮಣ್ಣಿನ ವಾಸನೆ
ಅನುಭವಾದ ಮೇಲೆ
ಮನಸು
ತಿಳಿಯಾದ ಅಕಾಶದ ಹಾಗೇ !!


ತೆಲುಗು ಮೂಲ: http://aavakaaya.com/showArticle.aspx?a=li&articleId=455&pageNo=4

No comments: