ತುಪಾನು ಬರುವ ಮುನ್ನೇ ಅಲ್ಲ
ಬಂದು ಆದಮೇಲೂ
ಪ್ರಶಾಂತತೆ
ಅನುಮಾನ
ನಿಶ್ಚಯಜ್ಣಾನ ವಾಗುವುದೇ
ಪ್ರಶಾಂತತೆ
ಅಪಾರ್ಥಗಳ ಸುರಿಮಳೆ
ಯದಾರ್ಥಗಳ ಮಣ್ಣಿನ ವಾಸನೆ
ಅನುಭವಾದ ಮೇಲೆ
ಮನಸು
ತಿಳಿಯಾದ ಅಕಾಶದ ಹಾಗೇ !!
ತೆಲುಗು ಮೂಲ: http://aavakaaya.com/showArticle.aspx?a=li&articleId=455&pageNo=4
ಕನ್ನಡದಲ್ಲಿ ನನ್ನ ಭಾವನೆಗಳು.....
ತೆಲುಗು ಮೂಲ: http://aavakaaya.com/showArticle.aspx?a=li&articleId=455&pageNo=4
No comments:
Post a Comment